ಮುಸ್ಲಿಂ ಧರ್ಮಗುರು ಜಿಲಾನಿ ಖಾಜಿ, ಪರ್ತಕರ್ತ ಅಬ್ದುಲ್ ಅಜೀಜ್ ಮಾತನಾಡಿದರು. ಅಬ್ದುಲ್ ಗನಿ, ಬಾಹರ ಅಲಿ, ಡಾ. ಅಹ್ಮದಸಾಬ, ಮಸೂದ್ ಪಾಷಾ, ಚಾಂದ್ ಶೆಡಮಿ, ಡಾ. ಬಿ.ಎಚ್. ದಿವಟರ್, ದೊಡ್ಡಪ್ಪ ಕಡಬೂರು, ಚೇತನ ಪಾಟೀಲ, ಯುವ ಕಾಂಗ್ರೆಸ್ ಮಸ್ಕಿ ಕ್ಷೇತ್ರದ ಅಧ್ಯಕ್ಷ ವೀರೇಶ ಕಮತರ, ಶ್ರೀಧರ ಕಡಬೂರು ಇದ್ದರು.
ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.