ಗರ್ಭಗುಡಿಯಲ್ಲಿದ್ದ ಲಕ್ಷ್ಮಣೇಶ್ವರ ದೇವರನ್ನು ಅಲ್ಲಿಯೇ ಉಳಿಸಿ ದೇವರಮೇಲೆ ಬಿಸಿಲು, ಮಳೆ ಬೀಳದಂತೆ ಪ್ಲಾಸ್ಟಿಕ್ ಚೀಲದಿಂದ ಮುಚ್ಚಲಾಗಿದೆ. ಗರ್ಭಗುಡಿಯ ಕೆಲಸ ಮುಗಿಯುತ್ತಿದ್ದಂತೆ ಪ್ರಾಂಗಣ, ಕಾಂಪೌಂಡ್, ಮುಖ ಮಂಟಪ, ಗೋಪುರ, ಅರ್ಚಕರ ನಿವಾಸಗಳನ್ನು ಕಟ್ಟಲು ಸೂಚಿಸಿದ್ದಾರೆ ಎಂದು ದೇವಾಲಯ ನಿರ್ಮಾಣಕಾರರು ತಿಳಿಸಿದ್ದಾರೆ.