ಚನ್ನರಾಯಪಟ್ಟಣ ಜೆಡಿಎಸ್ ಹೋಬಳಿ ಅಧ್ಯಕ್ಷ ಮುನಿರಾಜು, ಗಂಗವಾರ- ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮೇಗೌಡ, ಸದಸ್ಯರಾದ ಎಂ. ರಾಜಣ್ಣ, ಸುಜಾತ ನಾರಾಯಣಸ್ವಾಮಿ, ಪ್ರಿಕಾರ್ಡ್ ಬ್ಯಾಂಕ್ ನಿರ್ದೇಶಕ ಶ್ರೀರಾಮಪ್ಪ, ತಾಲ್ಲೂಕು ಸೊಸೈಟಿ ನಿರ್ದೇಶಕ ಮನೋಹರ್, ಎಸ್.ಗುರಪ್ಪ, ಐಬಸಾಪುರ ಎಂ.ಪಿ.ಸಿ.ಎಸ್ ಅಧ್ಯಕ್ಷ ರಾಜಣ್ಣ, ಕಗ್ಗಲಹಳ್ಳಿ ಎಂ.ಪಿ.ಸಿ.ಎಸ್ ಅಧ್ಯಕ್ಷ ಕಾಟೇರಪ್ಪ, ಚನ್ನಹಳ್ಳಿ ಗ್ರಾಮ ಪಂಚಾ ಯಿತಿ ಸದಸ್ಯೆ ಅಂಜಲಿ ಮುನಿಯಪ್ಪ, ಮುಖಂಡರಾದ ಕೃಷ್ಣಮೂರ್ತಿ, ದೇವರಾಜ್, ನಲ್ಲೂರಿನ ಕದಿರಪ್ಪ ಹಾಜರಿದ್ದರು.