ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಗಮನ ಸೆಳೆಯಲು ಇಲ್ಲಿನ ಕೃಷಿಕರು ನಡೆಸಬೇಕಾದ ಕಾರ್ಯದ ಬಗ್ಗೆ ಮಾಹಿತಿ ನೀಡುವ ಕೆಲಸ ಕೈಗೊಂಡಿರುವ ಡೇವಿಡ್ ಯಾತ್ರೆಗೆ ಕರ್ನಾಟಕ ರಾಜ್ಯ ರೈತ ಸಂಘ, ಸಹಜ ಸಮೃದ್ಧ್, ಕನೆಕ್ಟ್ ಫಾರ್ಮರ್ಸ್ ಸಂಸ್ಥೆಯೂ ಕೈಜೋಡಿಸಿದೆ ಎಂದು ಬಹದ್ದೂರ ಸಿಂಗ್ ತಿಳಿಸಿದರು.
ರೈತ ಮುಖಂಡರಾದ ವೀರಭದ್ರಪ್ಪ, ಈಶ್ವರ, ಆರ್.ಮೋಹನಕುಮಾರ್, ಮಹೇಶ್ವರಪ್ಪ, ಮೂರ್ತಿ, ರವಿಕುಮಾರ್, ಸೋಮಶೇಖರ್, ಮಹಾದೇವ್, ಶಿವಕುಮಾರ್ ಇದ್ದರು.