ನಾವೆಲ್ಲ ಬೆಚ್ಚಿಬೀಳುತ್ತೇವೆ ಅಲ್ಲವೆ? ಆದರೆ, ಲೇಖನದ ಜತೆಗಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸೌಮ್ಯ ಪೆರ್ನಾಜೆ ಅವರ ಚಿತ್ರವನ್ನು ಒಮ್ಮೆ ನೋಡಿ. ಅವರ ಗದ್ದಗಳಲ್ಲಿ ಗಡ್ಡದಂತೆ ಕುಳಿತಿವೆ ಜೇನುನೊಣಗಳು! ಆ ನೊಣಗಳು ಹೇಳುತ್ತಿರುವ ಯಾವುದೋ ಮಧುರ ಮಾತೊಂದನ್ನು ತನ್ಮಯರಾಗಿ ಕೇಳಿಸಿ ಕೊಳ್ಳುವಂತೆ ಖುಷಿ ಯಿಂದ ಪೋಸು ನೀಡಿದ್ದಾರೆ ಸೌಮ್ಯ.