ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಿರಾದಾರ, ಶ್ರೀಕಾಂತ ರಾಠೋಡ, ಕೃಷ್ಣಾ ಗುನ್ನಾಳ ಕರ, ಮಂಚಾಲೇಶ್ವರಿ ತೋನಶಾಳ, ಬಸವರಾಜ ಹೂಗಾರ, ಬಾಳಪ್ಪ ಗೂಗ್ಗಿಹಾಳ, ಶ್ರೀಕಾಂತ ರಾಠೋಡ, ಪ್ರಶಾಂತ ಅಗಸರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.