ಸಾರಿಗೆ ಸಂಸ್ಥೆಯಲ್ಲಿನ ಕಟ್ಟಡ ಶಿಥಿಲಗೊಂಡಿದ್ದ ಅದರ ಗುಣಮಟ್ಟ ಪರೀಕ್ಷೆಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವಂತೆ ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದರು.
ಮಲ್ಲನಗೌಡ ಪೊಲೀಸ ಪಾಟೀಲ, ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ದೇಶಕ ಶಿವಕುಮಾರ, ಮಂಜುನಾಥ ಪಾಟೀಲ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೀರೇಶ ಕಮತರ, ಯಲ್ಲೋಜಿರಾವ್ ಕೊರೆಕಾರ, ಎಪಿಎಂಸಿ ಉಪಾಧ್ಯಕ್ಷ ಬಸ್ಸಪ್ಪ ಬ್ಯಾಳಿ, ಮಲ್ಲಯ್ಯ ಬಳ್ಳಾ, ಚೇತನ ಪಾಟೀಲ, ಶ್ರೀಧರ ಕಡಬೂರು, ಮಸೂದ ಪಾಸಾ, ಗುತ್ತಿಗೆದಾರ ಚಿನ್ನನಗೌಡ, ರಾಜಾ ನಾಯಕ, ಚಾಂದ್ ಶೆಡಮಿ, ಅಜ್ಮೀರ್, ಗೌಸ್ ಪಾಷಾ, ಪ್ರತಾಪಗೌಡ ಪಾಟೀಲ ಯುವ ಸೇನಾ ಅಧ್ಯಕ್ಷ ವಸಂತ ಭಜಂತ್ರಿ, ಡಿಪೊ ವ್ಯವಸ್ಥಾಪಕ ನಾಗರಾಜ ಇತರರು ಇದ್ದರು.