ಮಾಜಿ ಶಾಸಕ ಮಸ್ಕಲ್ ರಾಮಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್, ರಾಜ್ಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಹಾರ್ಡ್ವೇರ್ ಶಿವಣ್ಣ, ಅರಳೀಕೆರೆ ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಶಿವಣ್ಣ, ನಾಗರಾಜ್ ರಾವ್, ನಿವೃತ್ತ ಡಿವೈಎಸ್ಪಿ ರೆಹಮಾನ್ಖಾನ್, ಮಹಮ್ಮದ್ ನಿಜಾಮ್, ದೇವರಾಜು, ಅಡವೆಪ್ಪ, ಚೋಟು, ಬಸವರಾಜು, ಶ್ರೀನಿವಾಸ್, ಅರಳೀಕೆರೆ ಬಸಣ್ಣ, ರಂಗಸ್ವಾಮಿ, ಹೊರಕೇರಪ್ಪ, ಪುಟ್ಟೀರಮ್ಮ, ವೀಣಾ, ಗುಣ್ಣಯ್ಯ ಭಾಗವಹಿಸಿದ್ದರು.