ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಹೇಶ್ ಕುಮಾರ್, ವಿ.ರಾ.ಶಿವಕುಮಾರ್, ಎನ್. ರಾಜಗೋಪಾಲ್, ಕನ್ನಡ ಆಂಜಿನಪ್ಪ, ಪ್ರವೀಣ್ ಕುಮಾರ್, ಎನ್.ದೇವರಾಜ್, ಜೆ.ಆರ್.ಮುನಿವೀರಣ್ಣ, ಕೆ.ವೀರಭದ್ರಯ್ಯ, ಪ್ರಭು, ಮಧುಸೂದನ್, ಯಲುವಹಳ್ಳಿ ಅಶೋಕ್, ಚಂದ್ರಪ್ಪ, ಬಾಬಾಜಾನ್, ಮುನಿವೆಂಕಟರಣಪ್ಪ, ಗೋವಿಂದರಾಜು, ಮುರಳಿ, ಎಸ್.ಎಂ. ಮನೋಹರ್, ಹಾಜರಿದ್ದರು.