ಮಕ್ಕಳ ಭವಿಷ್ಯದ ಹಿತದೃಷ್ಟಿ ಬಗ್ಗೆ ಅಬಕಾರಿ ಇಲಾಖೆ ಗಮನ ನೀಡಬೇಕಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ, ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು. ಪವಿತ್ರ ರಾಷ್ಟ್ರೀಯ ವಿದ್ಯಾಲಯದ ಕಾರ್ಯದರ್ಶಿ ಎಸ್.ಪ್ರದೀಪ್, ಜ್ಯೋತಿ, ಗಾಯಿತ್ರಿ, ರಾಮಣ್ಣ, ರತ್ನಮ್ಮ, ಮಂಜುಳಾ, ಆರ್. ಮಾನಸ, ಪುಷ್ಪಾ, ಮೊನಿಷಾ, ಪ್ರೇಮಾ, ಶ್ವೇತಾ ಇದ್ದರು.