‘ಮೊದಲು ಗೆದ್ದಲಹಳ್ಳಿಯಲ್ಲಿ ನೆಲೆಸಿದ್ದ ನಾಗರಾಜ್, ವಾಹನ ನೊಂದಣಿ ಮಾಡಿಸುವಾಗ ಅದೇ ವಿಳಾಸ ಕೊಟ್ಟಿದ್ದರು. ಹೀಗಾಗಿ, ಅವರನ್ನು ಹುಡುಕಿಕೊಂಡು ನಾವೂ ಗೆದ್ದಲಹಳ್ಳಿಗೇ ಹೋದೆವು. ಆದರೆ, ನಾಗರಾಜ್ ಕುಟುಂಬ ಎರಡು ವರ್ಷಗಳ ಹಿಂದೆಯೇ ಎಂ.ಎಸ್.ರಾಮಯ್ಯನಗರಕ್ಕೆ ವಾಸ್ತವ್ಯ ಬದಲಾಯಿಸಿರುವುದಾಗಿ ಸ್ಥಳೀಯರು ಹೇಳಿದರು. ನಂತರ ಅಲ್ಲಿಗೆ ಹೋಗಿ ಆರೋಪಿಯನ್ನು ಬಂಧಿಸಿದೆವೆ’ ಎಂದು ಮಾಹಿತಿ ನೀಡಿದರು.