ಪಿಕಾರ್ಡ್ ಬ್ಯಾಂಕ್ ಎದುರಿನ ರಸ್ತೆ ಮತ್ತು ಪುಲಿಕೇಶಿ ವೃತ್ತದಲ್ಲಿ ಎರಡು ಗಂಟೆ ಕಾಲ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ಎಸ್.ಟಿ.ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮುತ್ತಣ್ಣ ಉಳ್ಳಾಗಡ್ಡಿ, ಬಸವರಾಜ ಯಂಕಂಚಿ, ಎನ್.ಎಸ್.ಬೊಮ್ಮನಗೌಡರ, ಉಮೇಶ ಕಾರಜೋಳ, ಚಂದ್ರಕಾಂತ ಯತ್ನಟ್ಟಿ, ವಿಜಯಕುಮಾರ ಬೇಟಗಾರ, ಮಲ್ಲಯ್ಯ ಮುಪ್ಪಿನವರ, ಬೇಲೂರಪ್ಪ ವಡ್ಡರ ಪ್ರತಿಭಟನೆಯಲ್ಲಿದ್ದರು.