ಕೂಡಲೇ ಆಯ್ಕೆ ಮಾಡಿರುವ ಪಟ್ಟಿಯನ್ನು ಕೈ ಬಿಡಬೇಕು. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು. ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡರಾದ ಬಾಲಕೃಷ್ಣ, ಸಂಜೀವಯ್ಯ, ದಾಸಪ್ಪ, ವಿರೇಶ, ಸುಬ್ರಮಣ್ಯ, ಶಿವಕುಮಾರ್, ಮರಿಯಪ್ಪ, ನಂದೀಶ್, ಶಿವಕುಮಾರ್, ಮಲ್ಲೇರಂಗಯ್ಯ, ಮಂಜುನಾಥ ಇದ್ದರು