ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆರ್. ನಾಗೇಂದ್ರನಾಯ್ಕ್, ಸಿ.ಬಿ. ಪಾಪಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯೆ ತಿಪ್ಪಮ್ಮ ನಾಗರಾಜು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಸಂತಲಕ್ಷ್ಮಿ, ಗುರುಮೂರ್ತಿ, ಎಂಜಿನಿಯರ್ಗಳಾದ ಟಿ.ಎಸ್. ಮಲ್ಲಿಕಾರ್ಜುನ್, ಎಂ. ಮಂಜಣ್ಣ, ಗುತ್ತಿಗೆದಾರ ಎಚ್. ಲೋಕೇಶ್, ವಿಜಯಲಕ್ಷ್ಮಿ ಚಿತ್ರಲಿಂಗಪ್ಪ, ದೊರೆಸ್ವಾಮಿ, ಲಕ್ಷ್ಮೀದೇವಿ ವೇದಮೂರ್ತಿ, ಸೂರ್ಯನಾಯ್ಕ ಉಪಸ್ಥಿತರಿದ್ದರು.