ಪ್ರಧಾನ ಕಾರ್ಯದರ್ಶಿ ಅಮರೇಶ್, ವಕೀಲ ಆನಂದ ಚಕ್ರವರ್ತಿ, ಹೋರಾಟಗಾರ ಮುರಳಿ ಮೋಹನ ಕಾಟಿ, ಪಿವಿಸಿ(ಸ್ವಾಭಿಮಾನಿ) ಸಂಘಟನೆಯ ರಾಜ್ಯ ಕಾರ್ಯದರ್ಶಿ ಆದೂರು ಪ್ರಕಾಶ್, ವಕೀಲ ಪುರುಷೋತ್ತಮ, ಬೌದ್ಧ ಮಹಾಸಭಾದ ಮುಖ್ಯಸ್ಥ ಸಿ.ರಾವಣ, ಪತ್ರಕರ್ತರ ಸಂಘದ ಕೆ.ಶಿವಣ್ಣ, ಅಗ್ನಿ ವೆಂಕಟೇಶ್, ಕೆ.ಚಂದ್ರಶೇಖರ್, ಶಿವು, ನವೀನ್ ಚಂದ್ರಶೆಟ್ಟಿ, ಅಂಬರೀಶ್, ಮುನಿರಾಜು, ಆದೂರು ಚಂದ್ರು, ಮಹದೇವ್, ಬಂಗಾರು ಬಾಬು, ಪುನೀತ್, ಕಿರಣ್, ಬಿ.ಮಲ್ಲಿಕಾರ್ಜುನಾರಾಧ್ಯ, ಗೋಪಿ, ಹರೀಶ್, ಮಹೇಶ್, ರಾಘು, ಬಿಎಸ್ಪಿ ಮುಖಂಡ ಶ್ರೀನಿವಾಸ್, ಚುಟುಕು ಕವಿ ಶಂಕರ್, ವೆಂಕಟೇಶಮೂರ್ತಿ ಮತ್ತಿತರರು ಹಾಜರಿದ್ದರು.