ಮುಖ್ಯರಸ್ತೆಯಿಂದ ತೋಟಗಳಿಗೆ 200 ಮೀಟರ್ ನಷ್ಟು ದಾರಿ ಮಾಡಿಕೊಟ್ಟರೆ, ನೂರಾರು ಮಂದಿ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರಾದ ಮನ್ನಾರಪ್ಪ, ತಿರಂಗಳ್ ಭಟ್ಟಾಚಾರ್ಯ, ವೆಂಕಟೇಶಪ್ಪ, ನಾರಾಯಣಪ್ಪ, ಶಂಕರ, ಅಕ್ಕಯ್ಯಮ್ಮ, ವೆಂಕಟಪ್ಪ, ಸರೋಜಮ್ಮ, ವಾಸುದೇವರಾವ್, ಮಂಜುನಾಥ್, ಶ್ರೀನಿವಾಸನಾಯುಡು, ಉತ್ತನಳ್ಳಪ್ಪ, ವೆಂಕಟೇಶಪ್ಪ, ನರಸಿಂಹಭಟ್ಟಾಚಾರ್, ರಾಧಮ್ಮ, ದೊಡ್ಡಮುನಿಶಾಮಪ್ಪ, ಚಿಕ್ಕಮುನಿಶಾಮಪ್ಪ ಮುಂತಾದವರು ಒತ್ತಾಯಿಸಿದ್ದಾರೆ.