ಪುರಸಭಾ ಅಧ್ಯಕ್ಷ ಎಂ.ಮಾದಪ್ಪ ಮಾತನಾಡಿ, ‘ಯಾವುದೇ ಪಕ್ಷ ಭೇದವಿಲ್ಲದೇ ಅನುದಾನಗಳನ್ನು ಸಮಾನವಾಗಿ ಹಂಚಿಕೆ ಮಾಡ ಲಾಗುತ್ತದೆ, ಒಟ್ಟಾರೆಯಾಗಿ ಕಡೂರು ಪಟ್ಟಣದ ಅಭಿವೃದ್ದಿಯೇ ಪುರಸಭೆಯ ಮುಖ್ಯಧ್ಯೇಯವಾಗಿದೆ’ ಎಂದರು. ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ, ಗುತ್ತಿಗೆದಾರ ಕಂಸಾಗರಶೇಖರ್, ಕೆ.ಎಂ.ಮಲ್ಲಿಕಾರ್ಜುನ್, ಉಮೇಶ್, ಮುದಿಯಪ್ಪ, ಶಿವಣ್ಣಒಡೆಯರ್ ಇದ್ದರು.