ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್.ಜಯಶೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಕಲಬುರ್ಗಿ ಮಾತನಾಡಿದರು. ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಮಂಜ್ಯಾನಾಯ್ಕ, ಕಣಿವೆಹಳ್ಳಿ ಮಂಜುನಾಥ್, ಎಂ.ವೆಂಕಟೇಶ್, ಪ್ರೇಮ ಐರಣಿ, ಸತ್ಯನಾರಾಯಣ, ಮೆಹಬೂಬ್ ಸಾಬ್ ಉಪಸ್ಥಿತರಿದ್ದರು. ಕೊಟ್ರಬಸಪ್ಪ ಕಾರ್ಯಕ್ರಮ ನಿರೂಪಿಸಿದರು.