ಗ್ರಾಮ ಪಂಚಾಯ್ತಿ ಸದಸ್ಯ ಶೀತಲ ಬಾಳಿಕಾಯಿ, ಅನಿತಾ ಬನಗೆ, ಸಿಆರ್ಸಿ ಸಂಪನ್ಮೂಲ ವ್ಯಕ್ತಿ ಆರ್.ವಿ.ಪೋತದಾರ, ಕರೆಪ್ಪ ದಿನ್ನಿಮನಿ, ಬಸವರಾಜ ಯಮಗರ, ಎಸ್.ಕೆ.ಪೋಳ, ಫೌಂಡೇ ಷನ್ ಸಿಇಒ ವಿನಯ ಹೊರಟ್ಟಿ ಇದ್ದರು. ಮುಖ್ಯ ಶಿಕ್ಷಕ ಸಿ.ಎಸ್.ಹತ್ತಿ ಸ್ವಾಗತಿಸಿದರು. ಸಿ.ಬಿ.ಅರಭಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಮಣ್ಣಗೋಳ ನಿರೂಪಿಸಿದರು. ಎಸ್.ಎಂ.ತರಾಳ ವಂದಿಸಿದರು.