ಭಾರತದಲ್ಲಿ ಭತ್ತ ಬೆಳೆಯುವ ಮತ್ತು ಆಧುನಿಕ ವಿಧಾನಗಳ ಸವಿವರವನ್ನು ಚಿತ್ರಗಳ ಮೂಲಕ ತಿಳಿದುಕೊಂಡ ತಂಡ, ಭತ್ತದ ಕೃಷಿಯ ಸವಾಲುಗಳ ಬಗ್ಗೆ ಚರ್ಚಿಸಲಾಯಿತು.
ಸಖಾರಾಮ ಮಧ್ಯಸ್ಥ, ಸಂತೋಷ ದೇವಾಡಿಗ, ಮಣಿಪಾಲ ಯುರೋಪಿಯನ್ ಸ್ಟಡೀಸ್ನ ಸಂಯೋಜಕಿ ಪೂಜಾ, ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ, ಹಿರಿಯ ಕೃಷಿಕರಾದ ಸೀತಾರಾಮ ಆಚಾರ್ಯ, ರಾಬರ್ಟ್ ಡಿಸೋಜ, ಪ್ರಗತಿಪರ ಕೃಷಿಕ ಬ್ಯಾಪ್ತಿಸ್ ಡಿಸೋಜ, ನಾಗರಾಜ್ ಪೂಜಾರಿ, ಚೈತನ್ಯ ಯುವಕ ಮಂಡಲದ ಹರೀಶ್ ಆಚಾರ್ಯ, ಕರುನಾಕರ ರಾವ್, ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು.