‘ವೈಚಾರಿಕತೆ, ಸೈದ್ದಾಂತಿಕ ಹೊರಾಟಗಳು ಕಾಲ ಕಾಲದಿಂದ ನಡೆಯುತ್ತ ಬಂದಿವೆ. ವಿಚಾರವಾದಿಗಳ ಹತ್ಯೆ, ಹಲ್ಲೆ, ದೌರ್ಜನ್ಯ ಎಲ್ಲ ಕಾಲದಲ್ಲಿಯು ನಡೆದಿದೆ. ಗೌರಿ ಲಂಕೇಶ ಅವರಂತ ದಿಟ್ಟ ಹೋರಾಟಗಾರ್ತಿ ಮೇಲೆ ನಡೆದಿರುವ ಗೋಲಿಬಾರ ಪ್ರಕರಣ ಖಂಡನೀಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರೋಪಿಗಳ ಬಂಧನಕ್ಕೆವಿಶೇಷ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.