ಸಂಗ್ರಹಿಸಿದ ವಸ್ತುಗಳನ್ನು ಮುಡುಗೋಡು ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಪ್ಪ, ಜಾಮೀಯ ಮಸೀದಿಯ ಅಧ್ಯಕ್ಷ ಸಿರಾಜ್ ಅಬ್ದುಲ್ ಗಫೂರ್, ಲಕ್ಕವಳ್ಳಿ ಆರಕ್ಷಕ ನಿರೀಕ್ಷಕ ಚಂದ್ರಶೇಖರ್ ಸಮ್ಮಖದಲ್ಲಿ ಲಾರಿ ಮೂಲಕ ಕಳುಹಿಸಿದ್ದಾರೆ. ಜಹೀರ್ ಅಹಮದ್, ಸಾದಿಕ್ ಅಲಿ, ಗಯಾಸ್ ಬೇಗ್, ಮುಖಂಡರಾದ ನಾರಾಯಣ, ಅಣ್ಣೋಜಿರಾವ್ ಹಾಗೂ ಇತರರು ಇದ್ದರು