ಮೇದರಗೋಳ ಗ್ರಾಮದ ಬಳಿಯಿರುವ ನದಿಯಿಂದ ಮರಳನ್ನು ಮೇಲೆ ತಂದು ಅದನ್ನು ಮರಳು ಸಂಗ್ರಹಣೆ ಕೇಂದ್ರದಲ್ಲಿ ಸಂಗ್ರಹಿಸಿ ನಂತರ ಸರ್ಕಾರದ ನಿಯಮದಂತೆ ಮಾರಾಟ ಮಾಡಲಾಗುತ್ತಿದ್ದು, ಭಾನುವಾರ 23 ಟಿಪ್ಪರ್ಗಳಲ್ಲಿ ಮರಳು ಸಂಗ್ರಹಣೆ ಕೇಂದ್ರದಿಂದ ಹೆಚ್ಚುವರಿ ಮರಳನ್ನು ಸಾಗಿಸಲಾಗುತ್ತದೆ ಎಂದು ನಗರಗುಂಡ ಗ್ರಾಮದ ಮುಖಂಡರು ಆರೋಪಿಸಿದರು.