ಡಿಎಪಿ ಹಾಗೂ ಯೂರಿಯಾ ಖರೀದಿ ಹೆಚ್ಚಿದೆ. ತೇವಾಂಶ ಹೆಚ್ಚಿರುವ ಕಾರಣ ಮಾವಿನ ತೋಟಗಳ ಉಳುಮೆಗೆ ಅವಕಾಶವಾಗುತ್ತಿಲ್ಲ. ಅವರೆ, ತೊಗರಿ, ಅಲಸಂದೆ, ಜೋಳ, ಹುಚ್ಚೆಳ್ಳು ಹೊಲಗಳಲ್ಲೂ ಅಂತರ ಬೇಸಾಯ ಪ್ರಗತಿಯಲ್ಲಿದೆ. ಜಾನುವಾರು ಮೇವಿಗೆ ಗೋವಿನ ಜೋಳ ಬಿತ್ತುವ ಕಾರ್ಯವೂ ನಡೆದಿದೆ. ಈ ಹಿಂದೆ ಸುರಿದ ಮಳೆಗೆ ಬಿತ್ತಲಾದ ಜೋಳದ ಒಟ್ಟುಗಳಲ್ಲಿ ದಂಟು ಮನೆ ಮಂದಿಯನ್ನು ದುಡಿಯುತ್ತಿದ್ದಾರೆ.