ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಲಿಂಗೇಗೌಡ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯೆ ಅಂಜಲಿ ಸಂಜೀವ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲ್ಪನಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಣ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ, ಸಮನ್ವಯ ಅಧಿಕಾರಿ ಎಚ್.ಜಿ ಆಂಜನೇಯ, ಪ್ರಕಾಶ ಮಡ್ಲೂರು, ಎಚ್.ಎಚ್ ಬಸವರಾಜಪ್ಪ, ಶಿವಕುಮಾರ ಕೆ.ಸಿ, ಪ್ರೇಮಕುಮಾರ್, ಅವರೂ ಹಾಜರಿದ್ದರು. ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.