ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ,ಗೋಪಾಲ್, ಕಾರ್ಯದರ್ಶಿ ಆರ್,ಚಂದ್ರಶೇಖರ್, ಮೋಹನ್ ಕುಮಾರ್, ಆರ್.ರೇಣುಕ, ಬಸವರಾಜು, ರಾಘವೇಂದ್ರ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳ ಬಗ್ಗೆ ಮಾತನಾಡಿದರು. ರಂಗಲಕ್ಷ್ಮೀ ಗೋಪಾಲ್,ರಜನಿವೆಂಕಟೇಶ್,ಲೀಲಾಪುರುಷೋತ್ತಮ್ ಹಾಗೂ ಆರ್ಯ ಈಡಿಗ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಇದ್ದರು.