ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ವಿದ್ಯಾಲಯಕ್ಕೆ ಜಯ

Last Updated 12 ಸೆಪ್ಟೆಂಬರ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ಪವನ್‌ ಕುಮಾರ್ (ಅಜೇಯ 57) ಅವರ ಉತ್ತಮ ಆಟದಿಂದಾಗಿ ಜ್ಯೋತಿ ಕೇಂದ್ರೀಯ ವಿದ್ಯಾಶಾಲೆ ತಂಡ ಇಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಗುಂಪು 1ರ ಕೆಎಸ್‌ಸಿಎ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಏರ್‌ ಫೋರ್ಸ್ ಶಾಲೆ ಎದುರು 9 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಏರ್ ಫೋರ್ಸ್‌ ಶಾಲೆ, ಹೆಬ್ಬಾಳ: 30.4 ಓವರ್‌ಗಳಲ್ಲಿ 118 (ವಿವಿನ್‌ 55, ಅವನೀಶ್‌ 29ಕ್ಕೆ2, ಪರೀಕ್ಷಿತ್‌ 35ಕ್ಕೆ4), ಜ್ಯೋತಿ ಕೇಂದ್ರೀಯ ವಿದ್ಯಾಲಯ: 11.5 ಓವರ್‌ಗಳಲ್ಲಿ 1 ವಿಕೆಟ್‌ಗೆ 122 (ಪವನ್ ಕುಮಾರ್‌ 57, ಲಿಖಿತ್‌ 35). ಫಲಿತಾಂಶ: ಜ್ಯೋತಿ ಶಾಲೆಗೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT