‘ಕಲ್ಲಿದ್ದಿಲು ಕಡಿಮೆ ಇದ್ದ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಗೆ ತೊಂದರೆ ಆಗದಂತೆ ಇಂಧನವನ್ನು ಉರಿಸಲಾಗುತ್ತದೆ. ಆನಂತರ ಸಂಗ್ರಹವಾಗುವ ಕಲುಷಿತ ನೀರನ್ನು ಕಾಡ್ಲೂರು ರಸ್ತೆಯ ಮಾರ್ಗದ ಪಕ್ಕದಲ್ಲಿ ಇರುವ ನಾಲೆ ಮೂಲಕ ಬಿಡಲಾಗುತ್ತಿದೆ. ಈ ಕುರಿತು ಪರಿಸರ ಅಧಿಕಾರಿಗಳಿಗೆ ದೂರು ನೀಡುತ್ತೇವೆ’ ಎಂದು ಕಾಡ್ಲೂರು ನಿವಾಸಿಗಳಾದ ಸುರೇಶ, ವೆಂಕಟೇಶ, ಸಿದ್ರಾಮಯ್ಯ ತಿಳಿಸಿದರು.