ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಮಹಾದೇವ, ಕ್ಷೀರ ಯೋಜನೆ ಅಧಿಕಾರಿ ಎಂ.ಕೃಷ್ಣ, ಪಶುಸಂಗೋಪಾನ ಇಲಾಖೆ ನಾಗರಾಜು, ತೋಟಗಾರಿಕೆ ಇಲಾಖೆ ಅಧಿಕಾರಿ ಗಣೇಶ್, ಕೂಡಿಗೆ ಪಿಯು ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಮುಖಂಡರಾದ ದಸಂಸ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಸ್.ಮಹೇಂದ್ರ ಮುಖಂಡರಾದ ಇಂದಿರಾ, ನಾರಾಯಣ್,ಸುರೇಶ್, ಶ್ರೀನಿವಾಸ್. ಶಿವಕುಮಾರ್ ಉಪಸ್ಥಿತರಿದ್ದರು.