ಎಂಐಟಿ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಅಂದು ಎಲ್ಲರಿಗೂ ಕ್ಯಾಂಪಸ್ಗೆ ಮುಕ್ತ ಪ್ರವೇಶ ನೀಡಲಾಗುವುದು. ಕೆಲವರು ಕಾಲೇಜುಗಳಿಗೂ ಪತ್ರ ಬರೆದು ಕ್ಯಾಂಪಸ್ ವೀಕ್ಷಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಪ್ರಭು ಮಾಹಿತಿ ನೀಡಿದರು. ಪ್ರೊ. ಬಾಲಕೃಷ್ಣ ಮದ್ದೋಡಿ, ಡಾ. ಕೆ. ಜಗನ್ನಾಥ್, ಡಾ. ಸೋಮಶೇಖರ್ ಭಟ್, ಪ್ರೊ. ಗಣೇಶ್ ಕುಡ್ವ ಇದ್ದರು.