ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ ನೀಡಿದ ಅವರು, ದುಷ್ಟರ ಶಿಕ್ಷೆ ಹಾಗೂ ಶಿಷ್ಟರ ರಕ್ಷಣೆಗಾಗಿ ಆತ ಅವತಾರವೆತ್ತಿದ. ಕಂಸನನ್ನು ಕೊಂದ ನಂತರ ರಾಜ್ಯಾಧಿಕಾರ ವಹಿಸಿಕೊಳ್ಳುವಂತೆ ಉಗ್ರಸೇನ ಮನವಿ ಮಾಡುತ್ತಾನೆ, ಆದರೆ ಅದಕ್ಕೆ ಒಪ್ಪಲಿಲ್ಲ. ಲೋಕಕ್ಕೆ ಕಂಠಕನಾಗಿದ್ದ ಜರಾಸಂಧನ ವಧೆಯ ನಂತರ ಅಧಿಕಾರವನ್ನು ಆತನ ಮಗ ಭಗದತ್ತನಿಗೆ ವಹಿಸಿಕೊಟ್ಟ.