ಅದರಂತೆ ನಮ್ಮ ನಿಯೋಗ ಉಮಾಶಂಕರ್ ಅವರನ್ನು ಭೇಟಿ ಮಾಡಿ, 1)ದಾವಣಗೆರೆ, ಚನ್ನಗಿರಿ, ಶಿವಮೊಗ್ಗ. 2)ದಾವಣಗೆರೆ ಚನ್ನಗಿರಿ, ಭದ್ರಾವತಿ. 3)ಹೊನ್ನಾಳಿ ,ಬಸವಾಪಟ್ಟಣ, ಸೂಳೆಕೆರೆ, ತ್ಯಾವಣಿಗೆ, ದಾವಣಗೆರೆ ಹಾಗೂ 4) ಬಸವಾಪಟ್ಟಣ ಸೂಳೆಕೆರೆ ಚನ್ನಗಿರಿ ಮಾರ್ಗವಾಗಿ ಬಸ್ಗಳನ್ನು ಓಡಿಸಲು ಅರ್ಜಿಯನ್ನು ನೀಡಿದ್ದು, ಹೈಕೋರ್ಟ್ ಆದೇಶದಂತೆ ಚನ್ನಗಿರಿಯಲ್ಲಿ ಸಾರಿಗೆ ಬಸ್ ಡಿಪೋ ಮತ್ತು ನಿಲ್ದಾಣಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ರಂಗಸ್ವಾಮಿ ಪ್ರಜಾವಾಣಿಗೆ ತಿಳಿಸಿದ್ದಾರೆ.