ಮಾಜಿ ಸಚಿವ ಶಿವಾನಂದ ನಾಯ್ಕ,ಮಾಜಿ ಶಾಸಕರಾದ ಡಾ.ಎಂ.ಪಿ.ಕರ್ಕಿ, ಜೆ.ಡಿ.ನಾಯ್ಕ, ದಿನಕರ ಶೆಟ್ಟಿ, ಮುಖಂಡರಾದ ಎಂ.ಜಿ.ನಾಯ್ಕ, ಯಶೋಧರ ನಾಯ್ಕ, ಗಾಯತ್ರಿ ಗೌಡ, ಶ್ರೀಕಲಾ ಶಾಸ್ತ್ರಿ, ಉಮೇಶ ನಾಯ್ಕ, ನಾಗರಾಜ ನಾಯಕ, ಸೂರಜ್ ನಾಯ್ಕ, ಸುನಿಲ್ ನಾಯ್ಕ, ವೆಂಕಟ್ರಮಣ ಹೆಗಡೆ, ಲೋಕೇಶ ಮೇಸ್ತ, ವಿನೋದ ನಾಯ್ಕ ಹಾಜರಿದ್ದರು.