ಘಟಕ ತೆರೆಯುವ ಜಾಗದ ಸಮೀಪದಲ್ಲೇ ಓವರ್ ಹೆಡ್ ಟ್ಯಾಂಕ್ ಇದ್ದು, ಅಲ್ಲಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದೆ. ಈಗಾಗಲೆ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಮತ್ತಷ್ಟು ಬಿಗಡಾಯಿಸಲಿದೆ. ಅಲ್ಲದೆ ಅಲ್ಲಿಯೇ ಫಸಲು ಗಂಗಮ್ಮ ದೇಗುಲವಿದ್ದು, ಪೂಜೆ ನಡೆಸಲಾಗುತ್ತದೆ. ಘಟಕ ತೆರೆಯಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.