ಯಾದವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಕೆ.ಎಂ.ಮುನೇಗೌಡ, ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಮುನಿನರಸಪ್ಪ, ಅಧ್ಯಕ್ಷ ಎಂ.ಮೂರ್ತಿ, ಅಖಿಲ ಭಾರತ ಯಾದವ ಯುವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾಗರಾಜ್ ಯಾದವ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಮೂರ್ತಿ, ಮುಖಂಡರಾದ ಎಂ.ಕೆ.ಅಶ್ವತ್ಥನಾರಾಯಣ, ನರಸಪ್ಪ, ಮುತ್ತುರಾಜ್, ಮೋಹನ್, ಎಂ.ಮಂಜುನಾಥ್, ಮುನಿರಾಜು, ವಿ.ಎ.ಶಂಕರಪ್ಪ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.