ಶಾಸಕರು ಎಸ್.ಎನ್.ನಾರಾಯಣ ಸ್ವಾಮಿ ಅವರು ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸದಿದ್ದರೆ ಬಂಗಾರಪೇಟೆ ಬಂದ್ ಮಾಡುವುದಾಗಿ ತಿಳಿಸಿ, ಅವರ ಮತ್ತು ಪುರಸಭೆ ವಿರುದ್ಧ ದಿಕ್ಕಾರ ಕೂಗಿದರು ಕರ್ನಾಟಕ ರೈತ ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಅಂಬಿಕಾ ಪ್ರಭುದೇವ್, ತಾಲ್ಲೂಕು ಘಟಕ ಅಧ್ಯಕ್ಷೆ ಪುಷ್ಪಮ್ಮ, ತಿಮ್ಮಾಪುರ ನಾಗರಾಜ್, ಹೊಸೂರು ವೆಂಕಟೇಶಪ್ಪ, ಹರಟಿ ಆನಂದಗೌಡ, ತಮ್ಮೇನಹಳ್ಳಿ ಮುನಿಯಪ್ಪ ಪಾಲ್ಗೊಂಡಿದ್ದರು.