ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಮುಖಂಡರಾದ ದೊಡ್ಡಗಂಗವಾಡಿ ಶಿವಪ್ರಸಾದ್, ಸಿ.ನಾಗರಾಜ, ತಾಲ್ಲೂಕು ಪಂಚಾಯಿತಿ ಸದಸ್ಯ ಭದ್ರಪ್ಪ, ಶಿವಕುಮಾರ್, ಎಸ್.ಆರ್. ನಾಗರಾಜು, ರುದ್ರದೇವರು, ವಿಭೂತಿಕೆರೆ ಶಿವಲಿಂಗಯ್ಯ, ಜಗದೀಶ್, ಕೆ.ಪಿ. ರೇಣುಕಾಪ್ರಸಾದ್, ಉಮೇಶ್, ಲೋಕೇಶ್, ಶಿವಾನಂದ, ಶಿವಲಿಂಗಪ್ರಸಾದ್, ಯತೀಶ್, ಮರಿಸ್ವಾಮಿ, ರೇವಣ್ಣ, ಗುರುಲಿಂಗಯ್ಯ, ವೀರಶೈವ ಯುವಕ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.