‘ಜನ್ಮ ಪಡೆಯುವ ಹಕ್ಕು ನಮದಲ್ಲ ಅಂದ ಮೇಲೆ, ಸಾಯುವ ಹಕ್ಕು ಕೂಡ ನಮಗೆ ಇಲ್ಲ. ಅವೆರಡೂ ನೈಸರ್ಗಿಕವಾಗಿಯೇ ಬರಬೇಕು. ಆಸೆಗಳು ಮಿತಿ ಮೀರಿದಾಗ, ಜೀವನದಲ್ಲಿ ಹತಾಶರಾದಾಗ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ಕಂಡುಬರುತ್ತಿದೆ. ಅನುತ್ತೀರ್ಣರಾದಾಗ ಅಥವಾ ಕಡಿಮೆ ಅಂಕ ಬಂತು ಎಂದು ಯಾರೂ ಖಿನ್ನತೆಗೆ ಒಳಗಾಗಬಾರದು. ಜಗತ್ತು ಹಾಗೂ ಜೀವನ ವಿಶಾಲವಾಗಿದೆ. ಸೋಲೇ ಗೆಲು ವಿನ ಮೆಟ್ಟಿಲು ಎಂದು ಸ್ವೀಕರಿಸಿ, ಮುನ್ನ ಡೆಯಬೇಕು’ ಕಿವಿಮಾತು ಹೇಳಿದರು.