ಗಜಾನನ ಸ್ವಾಮೀಜಿ, ತಿ.ನರಸೀಪುರ ರಾಮರೂಢ ಮಠದ ಸಾಧ್ವಿ ವೇದವತಿ, ಮೈಸೂರು ತ್ರಿಪುರ ಭೈರವಿ ಮಠದ ಕೃಷ್ಣ ಮೋಹನಾನಂದಗಿರಿ ಸ್ವಾಮೀಜಿ, ಕಾವೇರಿ ಕನ್ಯಾ ಗುರುಕುಲದ ಡಾ.ಕೆ.ಕೆ.ಸುಬ್ರಮಣಿ, ಡಾ.ಭಾನುಪ್ರಕಾಶ್ ಶರ್ಮಾ, ಅಭಿನವ ಭಾರತ್ ತಂಡದ ಮುಖ್ಯಸ್ಥ ಕೆ.ಎಸ್.ಲಕ್ಷ್ಮೀಶ್ ಇತರ ಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.