‘ಅಧಿಕಾರಿಗಳು ಮತ್ತು ಈ ಭಾಗದ ಅನುಭವಿ ಸದಸ್ಯರು ಗಮನ ಹರಿಸಲ್ಲಿಲ್ಲ. ಕೆಲ ದಿನಗಳ ನಂತರ ಡಾಂಬರ್ ಹಾಕ್ಕುವ ಗುತ್ತಿಗೆದಾರರು ರಸ್ತೆಯನ್ನು ಗಮನಿಸದೆ ಡಾಂಬರ್ ಹಾಕಿ ಹೋಗಿದ್ದು, ವಾರದಲ್ಲಿ ರಸ್ತೆಯಲ್ಲಿ ಗುಂಡಿಬಿದ್ದು ಹಾಕಿದ್ದ ಡಾಂಬರ್ ಕಿತ್ತುಹೋಗಿ ರಸ್ತೆ ಹಾಳಾಗಿದೆ. ಕಾಮಗಾರಿ ಪರಿವೀಕ್ಷಣೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳಪೆ ಕಾಮಗಾರಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ತಿಳಿಸಿದ್ದಾರೆ.