ಪರಿಸರ ಕಾಳಜಿ ಬಗ್ಗೆ ಬಹು ದೊಡ್ಡ ಚರ್ಚೆಯಾಗುತ್ತಿದೆ. ಆದರೆ ಪರಿಸರದ ಬಗ್ಗೆ ಸ್ವಲ್ಪವೂ ಕಾಳಜಿ ತೋರದೆ ಮರಗಳ ದೊಡ್ಡ ಕೊಂಬೆಗಳನ್ನು ಕಡಿದಿರುವುದು ಎಷ್ಟು ಸರಿ ಎಂದು ಪರಿಸರ ಪ್ರೇಮಿ ಪ್ರಕಾಶ್ ಚೌಧ್ರಿ ಪ್ರಶ್ನಿಸಿದ್ದಾರೆ. ಅನುಮತಿ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಅನುಮತಿ ನೀಡಿದ ಬೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಸಾರ್ವಜನಿಕರಲ್ಲಿ ಅಸಮಾದಾನ ಮೂಡಿಸಿದೆ.