ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು. ಉತ್ತರೆ ಮಳೆಯ ರಭಸಕ್ಕೆ ಕೆಲವು ಜಮೀನುಗಳಲ್ಲಿ ಕೊರಕಲು ಬಿದಿದ್ದೆ. ತಗ್ಗಿನ ಪ್ರದೇಶದ ರಾಗಿ, ಸಾವೆ ಬೆಳೆ ಹಾಗೂ ತೆಂಗು, ಅಡಿಕೆ ತೋಟದಲ್ಲಿ ನೀರು ನಿಂತಿದೆ. ಕೆರೆ–ಕಟ್ಟೆ, ಚೆಕ್ ಡ್ಯಾಂ, ಬ್ಯಾರೇಜ್ಗಳಿಗೆ ಸಾಕಷ್ಟು ನೀರು ಬಂದಿದೆ.