‘ಬೆಂಗಳೂರಿನಿಂದ ಬೆಳಿಗ್ಗೆ 9 ಗಂಟೆಗೆ ಬಸ್ಸಿನಲ್ಲಿ ಹೊರಟಿದ್ದು, ಮಧ್ಯಾಹ್ನ 1 ಗಂಟೆಗೆ ವೈದ್ಯರನ್ನು ಭೇಟಿ ಆಗಬೇಕಿತ್ತು. ಆದರೆ ಮೈಸೂರು ತಲುಪುವ ವೇಳೆಗಾಗಲೇ 2.30 ಆಗಿದೆ. ವೈದ್ಯರ ಭೇಟಿಯೂ ಕೈತಪ್ಪಿತು. ಈಗ ಇದೇ ಹಾದಿಯಲ್ಲಿ ವಾಪಸ್ ಆಗಬೇಕು' ಎಂದು ಬೆಂಗಳೂರಿನ ಬನಶಂಕರಿ ನಿವಾಸಿ ಶ್ರೀಹರ್ಷ ಬೇಸರ ವ್ಯಕ್ತಪಡಿಸಿದರು.