ಒಕ್ಕೂಟದ ಅಧ್ಯಕ್ಷ ಕೆ.ವೆಂಕಟೇಶ್ ಬಾಬು, ‘ಬ್ರಾಹ್ಮಣರು ಹಾಗೂ ಆರ್ಯವೈಶ್ಯರ ಬಗ್ಗೆ ಐಲಯ್ಯ ಮನಬಂದಂತೆ ಬರೆದಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಆರ್ಯವೈಶ್ಯರನ್ನು ತೆರಿಗೆ ವಂಚಕರು, ಸುಳ್ಳು ಬುರುಕರು, ಮೋಸಗಾರರು, ಕಳ್ಳ ವ್ಯಾಪಾರಿಗಳು ಎಂದೆಲ್ಲ ಜರೆದಿದ್ದಾರೆ. ಅವರಿಗೆ ಬದ್ಧಿಭ್ರಮಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.