ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೋಮವಾರ ಅರಮನೆಯಲ್ಲಿನ ರಾಜವಂಶಸ್ಥರ ನಿವಾಸಕ್ಕೆ ತೆರಳಿ ಆಹ್ವಾನಪತ್ರ ನೀಡಿದರು. ಪ್ರಮೋದಾದೇವಿ ಒಡೆಯರ್ ಅವರಿಗೆ ಫಲ ತಾಂಬೂಲದ ಜತೆಗೆ ಗೌರವಧನ ನೀಡಿ ಚಿನ್ನದ ಅಂಬಾರಿ ಕೋರಿದರು. ಈ ಸಂದರ್ಭದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾಕುಮಾರಿ ಇರಲಿಲ್ಲ.