ಧಾರ್ಮಿಕ ಗುರು ಅಲ್ಲಾಮ ಮೌಲಾನಾ, ಮಹಮ್ಮದ್ ಹನೀಫ್, ರಜಾ ಖಾದ್ರಿ, ಮೌಲನಾ ಷಾಹಿದ್, ಮುಷ್ರಫ್ ಅಲಂ ರಜ್ವಿ, ಖಾದರ್ ಬಾಷಾ, ಸೈಯದ್ ರಸೂಲ್, ಜಿಕ್ರಿಯಾ, ಎಸ್.ಕೆ.ಹುಸೇನ್ ಫೇರ್ , ಮನ್ಸೂರ್ ಅಲಿ, ಅಕ್ರಂ, ಹುಸೇನ್ ಖಾನ್, ಅಹಮ್ಮದ್ ಬಾಷಾ, ಶಬ್ಬೀರ್, ಸಲೀಂ, ಕಿರಣ್, ಮುಬಾರಕ್, ರಜಿಯಾ ಬೇಗಂ, ಕಲಾವತಿ, ರೇಣುಕಮ್ಮ, ನಾಗವೇಣಿ, ಅಕ್ಕಮ್ಮ ಜತೆಗೆ ಹೆಗಡೆ ನಗರದ ಬಹುತೇಕ ನಿವಾಸಿಗಳು ಧರಣಿಯಲ್ಲಿ ಭಾಗವಹಿಸಿದ್ದರು.