‘ಆತ್ಮಹತ್ಯೆ ಸಂಬಂಧ ಅಧಿಕಾರಿ ಗಳನ್ನು ಕೇಳಿದರೆ, ‘ಇದೊಂದು ಚಿಕ್ಕ ವಿಚಾರ. ನೀವು ಇದನ್ನು ದೊಡ್ಡದು ಮಾಡುತ್ತಿದ್ದೀರಿ’ ಎನ್ನುತ್ತಿದ್ದಾರೆ. ರಜೆ ಕೇಳಿದರೂ ಸಹ ಕೊಡುವುದಿಲ್ಲ. ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಮನುಷತ್ವ ಇಲ್ಲದೆ ವರ್ತಿಸುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ರಜೆ ಕೊಡುತ್ತಾರೆ’ ಎಂದು ಆರೋಪಿಸಿದರು.