ಕದರಿಪುರ, ಆವಣಿ, ಕೆಂಪಾಪುರ, ಪುತ್ತೇರಿ, ಕೀಲುಹೊಳಲಿ, ಹೊಸಕೆರೆ, ದೇವರಾಯಸಮುದ್ರ, ಹನುಮನಹಳ್ಳಿ, ವಮ್ಮಸಂದ್ರ, ಕುರುಡುಮಲೆ, ಮಲ್ಲಕಚ್ಚನಹಳ್ಳಿ, ಖಾದ್ರಿಪುರ, ತಾಯಲೂರು, ಮೋತಕಪಲ್ಲಿ, ಮಡಿವಾಳ, ದೂಲಪಲ್ಲಿ, ಕಪ್ಪಲಮಡಗು, ದುಗ್ಗಸಂದ್ರ, ಮಲ್ಲನಾಯಕನಹಳ್ಳಿ, ತಿಮ್ಮರಾವುತನಹಳ್ಳಿ, ಮೋಪರಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ರಾಗಿ ತೆನೆಗಳು ಮೊಳಕೆಯೊಡೆದಿವೆ. ರಾಗಿ ಹುಲ್ಲು ಸಹ ಕೊಳೆಯಲಾರಂಭಿಸಿದೆ.