ಗೋಡ್ಸೆಯಂಥವರ ಕೃತ್ಯ ಹುಂಬತನದ್ದೇ ಇರಬಹುದು. ಇಂಥ ಕೆಲವರನ್ನು ನೇಣಿಗೇರಿಸಿದ ಕ್ರಮವೂ ಸರಿಯಿರಬಹುದು. ನಮಗೆ ಮೇಲ್ಪಂಕ್ತಿಯಲ್ಲದಿದ್ದರೂ, ಒಬ್ಬರ ಹತ್ಯೆ ಮಾಡಬೇಕಾದರೆ ಅವರಿಗೊಂದು ಧ್ಯೇಯವಿದ್ದದ್ದಂತೂ ನಿಶ್ಚಿತ. ಅವರು ಆ ಧ್ಯೇಯಕ್ಕಾಗಿ ಇದ್ದರು, ಕೊಂದರು ಮತ್ತು ಶಿಕ್ಷಗೆ ಒಳಗಾದರು. ನೇಣನ್ನೂ ಅವರು ಪ್ರತಿಭಟಿಸಲಿಲ್ಲ.