‘ನವೆಂಬರ್ 1ರಂದು ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸುವ ಬದಲು ಬಿಜೆಪಿ ಧ್ವಜ ಹಾರಿಸುವಂತೆ ಅಮಿತ್ ಶಾ ಕರೆ ನೀಡಿದ್ದಾರೆ ಎಂದು 'mybengalooru.com' ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಆ ಸುದ್ದಿಯನ್ನು 'namma nechchina mukhyamantri' ಫೇಸ್ಬುಕ್ ಗ್ರೂಪ್ ಮೂಲಕ ಶೇರ್ ಮಾಡಲಾಗಿದ್ದು, ಇದರಿಂದ ಅಮಿತ್ ಶಾ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ’